Saturday, September 21, 2024

ಧಾರ್ಮಿಕತೆ

ಓಣಂ ಹಬ್ಬಕ್ಕೆ ಶಬರಿಮಲೆ ದೇವಸ್ಥಾನ ದರ್ಶನಕ್ಕೆ ಲಭ್ಯ!

ಓಣಂ ಹಬ್ಬದ ಹಿನ್ನೆಲೆಯಲ್ಲಿ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಾಲಯವು ಸೆಪ್ಟೆಂಬರ್ 13ರಂದು ತೆರೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲನ್ನು ತೆರೆಯಲಾಗುತ್ತದೆ, ಸೆಪ್ಟೆಂಬರ್ 17...

Read more

ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡಬಾರದೇಕೆ?

ಶಿವನ ಮತ್ತು ಪಾರ್ವತಿಯ ಪುತ್ರನಾದ ಗಣೇಶನಿಗೆ ಸಿಹಿತಿಂಡಿಗಳ ದೌರ್ಬಲ್ಯವಿತ್ತು. ಯಾರಾದರೂ ಗಜಮುಖನಿಗೆ ಸಿಹಿತಿಂಡಿಗಳನ್ನು ಅರ್ಪಿಸಿದರೆ ಅಥವಾ ನೀಡಿದರೆ ತಿನ್ನುವುದನ್ನು ತಡೆದುಕೊಳ್ಳಲು ಗಣೇಶನಿಗೆ ಸಾಧ್ಯವಿರಲಿಲ್ಲ. ಒಮ್ಮೆ ಭಕ್ತನೊಬ್ಬ ಹಲವು...

Read more

ಸಗಣಿಗೆ ಗರಿಕೆ ಹುಲ್ಲನ್ನು ಯಾಕೆ ಇಡ್ತಾರೆ? ಈ ಸ್ಟೋರಿ ಓದಿ

ಎಲ್ಲರ ರಾಶಿಗೆ ಪ್ರವೇಶ ಪಡೆದು, ಕಷ್ಟ - ಸುಖಗಳನ್ನು ನೀಡಿದ ಶನಿದೇವರಿಗೆ ಗಣೇಶನನ್ನು ಕಾಡಲು ಸಾಧ್ಯವಾಗಲಿಲ್ಲ ಏಕೆ.? ಸಗಣಿಗೆ ಗರಿಕೆ ಹುಲ್ಲನ್ನು ಯಾಕೆ ಇಡ್ತಾರೆ? ಶನಿ ದೇವನಿಗೂ,...

Read more

ಯಾವತ್ತೂ ಗಣೇಶ ಮೂರ್ತಿ ಮುಂದೆ ಈ ತಪ್ಪು ಮಾಡಲೇಬೇಡಿ.. ಏನದು?

ಇಂದು ದೇಶದೆಲ್ಲೆಡೆ ವಿಘ್ನ ನಿವಾರಕ, ವಿನಾಯಕ ವಿಗ್ರಹಗಳ ಪ್ರತಿಷ್ಟಾಪನೆಯ ಸಡಗರ, ಸಂಭ್ರಮ. ಬೀದಿ, ಬೀದಿಯಲ್ಲೂ, ಓಣಿ ಓಣಿಗಳಲ್ಲೂ ಗಣೇಶನ ಕೂರಿಸುವ ಮಂಟಪಗಳ ರಚನೆಯ ಕಾರ್ಯ ಭರದಿಂದ ಸಾಗಿರುವುದು...

Read more

ರಾಮ, ಕೃಷ್ಣಾರ್ಜುನಿಂದ ಪೂಜಿಸಲ್ಪಟ್ಟ ಸಾಲಿಗ್ರಾಮ ಗಣಪನ ಮೂರ್ತಿ ಎಲ್ಲಿದೆ ಗೊತ್ತಾ?

ಆತ ಭ್ರಹ್ಮ ವಿಷ್ಣು ಮಹೇಶ್ವರರಿಂದ ಪ್ರತಿಷ್ಠಾಪನೆಗೊಂಡ ಜಗದೊಡೆಯ, ಕೌಂಡಿನ್ಯ ಮಹಾಋಷಿಯಿಂದ ಪೂಜಿಸಲ್ಪಟ್ಟ ಗಜಾನನ, ಮೂರು ಯುಗಗಳಲ್ಲಿ ನಡೆದಿದೆ ಆತನಿಂದ ಚಮತ್ಕಾರ, ವಿಶ್ವದಲ್ಲೇ ಇರುವ ಏಕೈಕ ಸಾಲಿಗ್ರಾಮ ಶಿಲೆಯ...

Read more

ಗಣೇಶ ಚತುರ್ಥಿಯ ಶುಭಾಶಯಗಳನ್ನ ಹೀಗೆ ಕೋರಿ..!

ಇಂದು ಗಣೇಶನ ಹಬ್ಬ, ಹಿಂದೂ ಧರ್ಮದಲ್ಲಿ ಎಲ್ಲಾ ಪೂಜೆಗಳಲ್ಲಿ ಗಣಪನಿಗೆ ಮೊದಲು ಪೂಜೆ ಮಾಡುತ್ತಾರೆ. ವಿಘ್ನವನ್ನು ನಿವಾರಿಸುವ ವಿನಾಯಕ ಜನ್ಮ ದಿನದಂದು ನಿಮ್ಮ ಆತ್ಮೀಯರಿಗೆ, ಕುಟುಂಬದವರಿಗೆ ಈ...

Read more

ಗೌರಿ ಪೂಜಿಸಲು ಒಳ್ಳೆ ಸಮಯ, ಪೂಜಾ ಲಾಭ ತಿಳಿಯಿರಿ..!

ರಾಜ್ಯಾದ್ಯಂತ ಇಂದು ಗೌರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಗಣೇಶ ಚತುರ್ಥಿಯ ಒಂದು ದಿನದ ಮುಂಚೆ ಪಾರ್ವತಿ ದೇವಿಯ ಅವತಾರವಾದ ಗೌರಿ ದೇವಿಯನ್ನು ಇಂದು ಮನೆಗೆ ತಂದು...

Read more

ದಸರಾ ಗಜಪಡೆಗೆ ಮರಳು ಮೂಟೆಯ ತಾಲೀಮು ಶುರು..!

ದಸರಾ ಗಜಪಡೆಗೆ ಇಂದಿನಿಂದ ಮರಳು ಮೂಟೆ ಹೊರಿಸುವ ತಾಲೀಮು ಆರಂಭಗೊಂಡಿದೆ. ಮರಳು ಮೂಟೆ ಹೊರಿಸುವ ಮೂಲಕ ಜಂಬೂ ಸವಾರಿಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮರಳು ಮೂಟೆ ಹೊರಿಸುವ...

Read more

ಸೆಪ್ಟೆಂಬರ್‌ನಲ್ಲಿ ಭಯಾನಕ ಚಂದ್ರಗ್ರಹಣ?

2024 ರ ಸೆಪ್ಟೆಂಬರ್‌ನಲ್ಲಿ ಚಂದ್ರ ಗ್ರಹಣ ಮತ್ತು ಅಕ್ಟೋಬರ್‌ನಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಈ ಎರಡೂ ಗ್ರಹಣಗಳು 15 ದಿನಗಳ ಅಂತರದಲ್ಲಿ ಸಂಭವಿಸುತ್ತವೆ. ಚಂದ್ರ ಮತ್ತು ಸೂರ್ಯಗ್ರಹಣಗಳು ಸಾಮಾನ್ಯವಾಗಿದ್ದರೂ,...

Read more

ಏಳು ಮಲೆ ಮಾದಪ್ಪನ ಹುಂಡಿ ಏಣಿಕೆ; ಕೋಟಿ ಒಡೆಯ ಮಾದಪ್ಪ!

ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಮಾಡಲಾಗಿದ್ದು, ಈ ಬಾರಿಯೂ ಮಾದಪ್ಪ ಕೋಟಿ ಒಡೆಯನಾಗಿದ್ದಾನೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ...

Read more
Page 1 of 4 1 2 4

Welcome Back!

Login to your account below

Retrieve your password

Please enter your username or email address to reset your password.

Add New Playlist