Tuesday, September 17, 2024

ಹೆಲ್ತ್ & ಲೈಫ್ ಸ್ಟೈಲ್

6 ಗಂಟೆ ಮೊಬೈಲ್ ಬಳಸಿದ್ರೆ ಹೃದಯಕ್ಕೆ ಕುತ್ತು!

ಮೊಬೈಲ್, ಈಗ ಕಾಲಮಾನದ ದೈನಂದಿನ ಬದುಕಿನ ಒಂದು ಭಾಗವಾಗಿದೆ. ಅಂಗೈಯಲ್ಲಿಯೇ ಜಗತ್ತನ್ನು ತೋರಿಸುವ ಸುಂದರ ಸಾಧನ ಮೊಬೈಲ್. ಹೆಚ್ಚು ಕಡಿಮೆ ಎಲ್ಲರ ಬದುಕಿನ ಒಂದು ಭಾಗವೇ ಆಗಿ...

Read more

ಸಮೀಪ ದೃಷ್ಟಿ ದೋಷ ನಿವಾರಣೆ ಔಷಧಿ ರೆಡಿ!

40-55ರ ವಯೋಮಾನದವರಲ್ಲಿ ವಯೋಸಹಜವಾಗಿ ಕಾಣಿಸಿಕೊಳ್ಳುವ ಸಮೀಪದ ದೃಷ್ಟಿದೋಷ ನಿವಾರಿಸುವ ಔಷಧವೊಂದನ್ನು ಮೊದಲ ಬಾರಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಅಕ್ಟೋಬರ್‌ಗೆ ಮಾರುಕಟ್ಟೆಗೆ ಬರಲಿದೆ. ಮುಂಬೈನ ಎಂಟೋಡ್‌ ಫಾರ್ಮಾಸ್ಯುಟಿಕಲ್ಸ್ ಖಾಸ ಗಿ...

Read more

ಮೂಗಿನ ನಾಳದ ಮೂಲಕ ಮೆದುಳಿನ ಗೆಡ್ಡೆಯ ಶಸ್ತ್ರಚಿಕಿತ್ಸೆ!

ದೆಹಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು, 62 ವರ್ಷದ ವ್ಯಕ್ತಿಯ ಸಂಕೀರ್ಣ ಮೆದುಳಿನ ಗೆಡ್ಡೆಯನ್ನು ಮೂಗಿನ ನಾಳದ ಮೂಲಕ ಹೊರತೆಗೆಯುವ ಮೂಲಕ ಆ ವ್ಯಕ್ತಿಯ ಕಣ್ಣಿನ ದೃಷ್ಟಿಯನ್ನು ಪುನಃಸ್ಥಾಪಿಸಿದ್ದಾರೆ....

Read more

ಜಯದೇವ ಆಸ್ಪತ್ರೆ ಇನ್ನು 24/7 ಲಭ್ಯ..!

ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಗುಡ್‌ನ್ಯೂಸ್ ಕೊಟ್ಟಿದೆ. ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆ ಬಳಿ ಇರುವ ಜಯದೇವ ಆಸ್ಪತ್ರೆ 24 ಗಂಟೆಗಳ ಓಪನ್ ಇರಲಿದೆ. ಸಂಜೆ 4 ಗಂಟೆಗೆ...

Read more

ರಾಜ್ಯದಲ್ಲಿ ಹೆಚ್ಚಾಯ್ತು ಎಚ್1ಎನ್‌1 ಪ್ರಕರಣ!

ಕರ್ನಾಟಕದಲ್ಲಿ ಎಚ್‌1ಎನ್‌1 ಪ್ರಕರಣಗಳ ಸಂಖ್ಯೆ ಈ ವರ್ಷ ಕಳೆದ ವರ್ಷಕ್ಕೆ ಹೋಲಿಸಿದರೆ ಏಳು ಪಟ್ಟು ಹೆಚ್ಚಾಗಿದೆ ಎಂಬುದು ಆರೋಗ್ಯ ಇಲಾಖೆಯ ಅಂಕಿಅಂಶಗಳಿಂದ ತಿಳಿದುಬಂದಿದೆ. ಈ ವರ್ಷ ಜುಲೈ...

Read more

ಭವಿಷ್ಯದಲ್ಲಿ ಗಂಡುಮಕ್ಕಳೇ ಹುಟ್ಟೋಲ್ಲ..!

ಮನುಷ್ಯರಲ್ಲಿ ಗಂಡುಮಕ್ಕಳ ಜನನಕ್ಕೆ ಕಾರಣವಾಗುವ ವೈ ಕ್ರೋಮೋಸೋಮ್ ಕ್ರಮೇಣ ನಾಶವಾಗುತ್ತಿದೆ ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಈ ವರ್ಣತಂತು ಸಂಪೂರ್ಣ ನಾಶವಾಗಲು ಇನ್ನೂ 1.1 ಕೋಟಿ...

Read more

ಉಸಿರಾಟದ ಸಮಸ್ಯೆ ಇದ್ದರೆ ಈ ಎಲೆ ಸೂಕ್ತ!

ಆಯುರ್ವೇದದಲ್ಲಿ ಬಳಕೆ ಮಾಡುವ ಬೇರು, ಎಲೆಗಳಿಗೆ ತುಂಬಾ ಮಹತ್ವವಿರುತ್ತದೆ. ಏಕೆಂದರೆ ಅವು ತುಂಬಾ ರೋಗಗಳಿಗೆ ರಾಮಬಾಣವಾಗಿರುತ್ತವೆ. ಸಾಮಾನ್ಯವಾಗಿ ನಮ್ಮ ಸುತ್ತಮುತ್ತಲಿರುವ ಎಷ್ಟೋ ಗಿಡಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ...

Read more

ಕಾಲರಾ ಖಾಯಿಲೆಗೆ ಬಂತು ರಾಮಬಾಣದಂತ ಲಸಿಕೆ

ಕೋವಿಡ್ ಲಸಿಕೆ ಬಿಡುಗಡೆ ಮಾಡಿದ್ದ ಹೈದರಾಬಾದ್‌ನ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್, ಕಾಲರಾ ರೋಗದ ವಿರುದ್ಧ ಅಭಿವೃದ್ಧಿಪಡಿಸಿದ ʻಹಿಲ್ಚೋಲ್‌' ಹೆಸರಿನ ಓರಲ್ ಲಸಿಕೆಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ....

Read more

ಕ್ಯಾನ್ಸರ್‌ ರೋಗಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್‌ ನ್ಯೂಸ್‌!

ಮುಂದಿನ ತಿಂಗಳೊಳಗೆ ಕರ್ನಾಟಕದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕಿಮೋಥೆರಪಿ ಡೇಕೇರ್ ಸೆಂಟರ್‌ಗಳನ್ನು ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಣೆ ಮಾಡಿದ್ದಾರೆ. ಬೆಂಗಳೂರಿನ ಕೆ.ಸಿ ಜನರಲ್...

Read more

ಮಂಕಿಪಾಕ್ಸ್‌ ಆತಂಕ; ರಾಜ್ಯದಲ್ಲಿ ಕಟ್ಟೆಚ್ಚರ!

ರಾಜ್ಯದಲ್ಲಿ ಮಂಕಿಪಾಕ್ಸ್ ಆತಂಕ ಹಿನ್ನೆಲೆ ಆರೋಗ್ಯ ಇಲಾಖೆಯ ಅಲರ್ಟ್ ಆಗಿದೆ, ಪಾಕಿಸ್ತಾನ​ ಸೇರಿ ವಿವಿಧ ದೇಶಗಳಲ್ಲಿ ಮಂಕಿಪಾಕ್ಸ್ ಪತ್ತೆ ಹಿನ್ನೆಲೆ ಏರ್​ಪೋರ್ಟ್​​ಗಳಲ್ಲಿ ಕಟ್ಟೆಚ್ಚರ ವಹಿಸಲು ಸುತ್ತೋಲೆ ಹೊರಡಿಸಿದೆ....

Read more
Page 1 of 8 1 2 8

Welcome Back!

Login to your account below

Retrieve your password

Please enter your username or email address to reset your password.

Add New Playlist