© 2024 Guarantee News. All rights reserved.
ಆಹಾರ ಸುರಕ್ಷತೆ ಅತಿಮುಖ್ಯ. ಆದರೆ ಕೆಲವೊಮ್ಮೆ ನಾವು ಅದನ್ನು ತುಂಬಾ ಲಘುವಾಗಿ ಪರಿಗಣಿಸುತ್ತೇವೆ. ಹೊರಗಡೆ ಆಹಾರವನ್ನು ಸೇವಿಸುವಾಗ ಆದಷ್ಟು ಜಾಗರೂಕರಾಗಿರುವುದು ಅತ್ಯಂತ ಅಗತ್ಯ. ಇದೀಗ ವಿಡಿಯೋವೊಂದು ವೈರಲ್...
Read moreಚಲಿಸುತ್ತಿರುವ ಬಸ್, ಆಂಬ್ಯುಲೆನ್ಸ್ಗಳಲ್ಲಿ ಸುಸೂತ್ರವಾಗಿ ಹೆರಿಗೆ ನಡೆದ ಸುದ್ದಿಗಳನ್ನು ಆಗಾಗ್ಗೆ ಕೆಲುತ್ತಿರುತ್ತೇವೆ. ಕೆಲ ವಾರಗಳ ಹಿಂದೆಯಷ್ಟೆ ತೆಲಂಗಾಣದಲ್ಲಿ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು...
Read moreಸ್ಯಾಂಡಲ್ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯಾ ಅವರು ನವೆಂಬರ್ನಲ್ಲಿ ಮದುವೆಯಾಗುತ್ತಿದ್ದಾರೆ. ಬಹುಕಾಲದ ಉದ್ಯಮಿ ಗೆಳೆಯನ ಜೊತೆ ನಟಿ ರಮ್ಯಾ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಹೊಟೆಲ್ ಒಂದರಲ್ಲಿ ಎಂಗೇಜ್ಮೆಂಟ್...
Read moreಬೆಂಗಳೂರಿನ ಗಲ್ಲಿ-ಗಲ್ಲಿಯಲ್ಲು ಗಣೇಶೋತ್ಸವದ ಸಂಭ್ರಮ..ಸಡಗರ. ಎಲ್ಲಿ ನೋಡಿದ್ರು ಗಣಪತಿ ಬಪ್ಪ ಮೋರಿಯಾ ಘೋಷಣೆ. ಗಣೇಶ ವಿಸರ್ಜನೆ ಜೋಶ್ ನಲ್ಲಿ ಯಡವಟ್ಟೊಂದು ನೆಡೆದಿದೆ. ಗಣಪನ ಮೂರ್ತಿ ಜೊತೆ ಚಿನ್ನದ...
Read moreರಾಜಕೀಯ, ಸಾಮಾಜಿಕ ರಂಗದ ಸೆಲೆಬ್ರೆಟಿಗಳ ಪ್ರತಿಮೆ ರಚಿಸುವುದು ಸಾಮಾನ್ಯ. ಆದರೆ ಧರ್ಮಸ್ಥಳ ಧರ್ಮಾಧಿಕಾರಿ, ರಾಜರ್ಷಿ ಡಾ.ವೀರೇಂದ್ರ ಹೆಗಡೆ ಅವರ ಮೇಣದ ಪ್ರತಿರೂಪವನ್ನು ಬೆಂಗಳೂರಿನ ಭಕ್ತರೊಬ್ಬರು ಸಿದ್ಧಪಡಿಸಿದ್ದು, ಇದರ...
Read moreಮುಂಬೈನ ಉಲ್ಹಾಸ್ನಗರದಲ್ಲಿ ಟ್ರಾಫಿಕ್ ಕಾಪ್ಗೆ ಆಟೋ ಚಾಲಕ ಸೇರಿದಂತೆ ಇಬ್ಬರು ವ್ಯಕ್ತಿಗಳು ಕಪಾಳಮೋಕ್ಷ ಮಾಡಿದ್ದಾರೆ ಮತ್ತು ಹಲ್ಲೆ ಮಾಡಿದ್ದಾರೆ. ಆಟೋಡ್ರೈವರ್ ಗೂಂಡಾಗಿರಿಯ ಬಗ್ಗೆಯೂ ಅಲ್ಲಿನ ಜನ ಮಾತನಾಡುತ್ತಾರೆ....
Read moreಇತ್ತೀಚಿನ ದಿನಗಳಲ್ಲಿ ರೀಲ್ಸ್ ಹುಚ್ಚು ಎಷ್ಟರ ಮಟ್ಟಿಗೆ ಇದೆ ಎಂದ್ರೆ ಫೇಮಸ್ ಆಗುವ ಸಲುವಾಗಿ ಹುಚ್ಚು ಹುಚ್ಚು ಸಾಹಸಗಳನ್ನು ಮಾಡುತ್ತಿದ್ದಾರೆ. ಹೌದು ಕೆಲವರು ತಮ್ಮ ಪ್ರಾಣದ ಜೊತೆಗೆಯೇ...
Read moreತುಂಗಭದ್ರಾ ಅಣೆಕಟ್ಟೆಯನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಇಲ್ಲಿ ಸಾರ್ವಜನಿಕರ ಸಂಚಾರಕ್ಕೂ ಅವಕಾಶವಿಲ್ಲ. ಆದರೆ, ಈಗಿಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ಮಾಡಲಾಗಿದೆ. ಕ್ರಸ್ಟ್ ಗೇಟ್ ಆಪರೇಟರ್ ಸಿಸ್ಟಮ್ ಪಕ್ಕದಲ್ಲಿಯೇ ಶೂಟ್...
Read moreಮಕ್ಕಳು ಆರೋಗ್ಯವಾಗಿ ಹುಟ್ಟುಬೇಕು ಎಂಬುದು ಪೋಷಕರ ಬಯಕೆ. ಅದಕ್ಕಾಗಿ ತಾಯಂದಿರು ಪೌಷ್ಟಿಕ ಆಹಾರವನ್ನು ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಇನ್ನು ಕೆಲವರು ಮಕ್ಕಳು ದಷ್ಟಪುಷ್ಟವಾಗಿ ಬೆಳೆಯಲು ಮಾಂಸಾಹಾರ...
Read moreಬೆಂಗಳೂರು ಮೂಲದ ಸ್ಟಾರ್ಟ್ಅಪ್ ಕಂಪನಿ ವೇಕ್ಫಿಟ್ ಈ ಭರ್ಜರಿ ಜಾಬ್ ಆಫರ್ ಅನ್ನು ನೀಡಿದೆ. ಈ ಹಾಸಿಗೆ ಕಂಪೆನಿ ಮಲಗುವ ಕೆಲಸವನ್ನು ಸೃಷ್ಟಿಸಿದ್ದು, ವೇಕ್ಫಿಟ್ ಕಂಪೆನಿ ತಯಾರಿಸುವ...
Read more