ಧಗಧಗನೆ ಹೊತ್ತಿ ಉರಿದ ಬೃಹತ್ ಕಟ್ಟಡ: ಇಬ್ಬರು ಕಾರ್ಮಿಕರು ಸಜೀವ ದಹನ!
ಮಾಗಡಿ ರಸ್ತೆಯ ಸೀಗೇಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿದ್ದ 3 ಅಂತಸ್ತಿನ ಕಟ್ಟಡವು ಬುಧವಾರ ಬೆಂಕಿಗೆ ತುತ್ತಾಗಿ ಭೀಕರ ಅಗ್ನಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಬಿಹಾರದಿಂದ ಬಂದ ಇಬ್ಬರು ಕಾರ್ಮಿಕರು ಸಜೀವ ದಹನವಾಗಿ ಮೃತಪಟ್ಟಿದ್ದಾರೆ. ಶಿವಾನಿ ಗ್ರೀನ್ಸ್ ಲೇಔಟ್ನಲ್ಲಿ ಸತೀಶ್ ಅವರ ಮಾಲೀಕತ್ವದ ಕಟ್ಟಡವು ಸಂಪೂರ್ಣವಾಗಿ ಬೆಂಕಿಯಿಂದ ನಾಶವಾಗಿದೆ. ಅಗ್ನಿ ಸೇವಾ ದಳ ಮತ್ತು ಸ್ಥಳೀಯರು ಘಟನೆಯ ನಂತರ ತಡರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ, ಕಾರ್ಮಿಕರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಮಾದನಾಯಕನಹಳ್ಳಿ ಪೋಲಿಸ್ ಠಾಣೆ ಪ್ರಕರಣದ ತನಿಖೆ ನಡೆಸುತ್ತಿದೆ. ಗ್ಯಾರಂಟಿ … Continue reading ಧಗಧಗನೆ ಹೊತ್ತಿ ಉರಿದ ಬೃಹತ್ ಕಟ್ಟಡ: ಇಬ್ಬರು ಕಾರ್ಮಿಕರು ಸಜೀವ ದಹನ!
Copy and paste this URL into your WordPress site to embed
Copy and paste this code into your site to embed